ಬುದ್ಧಿಯು
ತುಂಬಿರಬೇಕಾದ
ಮೆದುಳಲಿ
ತುರುಕಿಸಿದ
ಧರ್ಮದ ರವದಿಗೆ
ಧ್ವೇಷದ ಬೆಂಕಿಯು
ತಗುಲಿ
ಮನುಕುಲದ
ಶಾಂತಿ-ಸಮಾಧಾನ
ಸುಟ್ಟು
ಬೂದಿ ಯಾಗುತಿದೆ
ಈ
ಮೂರು ದಿನದ
ಬಾಳಿನಲಿ .. !!!!
ತುಂಬಿರಬೇಕಾದ
ಮೆದುಳಲಿ
ತುರುಕಿಸಿದ
ಧರ್ಮದ ರವದಿಗೆ
ಧ್ವೇಷದ ಬೆಂಕಿಯು
ತಗುಲಿ
ಮನುಕುಲದ
ಶಾಂತಿ-ಸಮಾಧಾನ
ಸುಟ್ಟು
ಬೂದಿ ಯಾಗುತಿದೆ
ಈ
ಮೂರು ದಿನದ
ಬಾಳಿನಲಿ .. !!!!
No comments:
Post a Comment