ಬಡಜನರ
ಸೂರಿಗೆ ಕೊಳ್ಳಿಯಿಟ್ಟ
ಮತೀಯ ಗಲಭೆಗೆ
ನೇತ್ರತ್ವ ಕೊಟ್ಟ
ಊರ ಜನರ ಶಾಪಕ್ಕೆ
ಬಲಿಯಾಗಿದ್ದ
ಪಾಪಿ ...
ಕೊನೆಗೊಮ್ಮೆ
ತಾನೂ ಸತ್ತ
ಜೇಬಿನಲೊಂದು
ಚೀಟಿಯ ಬರೆದಿಟ್ಟು ...
'ನನ್ನ ಸಾವಿಗೆ ನಾನೇ ಹೊಣೆ'
ಸೂರಿಗೆ ಕೊಳ್ಳಿಯಿಟ್ಟ
ಮತೀಯ ಗಲಭೆಗೆ
ನೇತ್ರತ್ವ ಕೊಟ್ಟ
ಊರ ಜನರ ಶಾಪಕ್ಕೆ
ಬಲಿಯಾಗಿದ್ದ
ಪಾಪಿ ...
ಕೊನೆಗೊಮ್ಮೆ
ತಾನೂ ಸತ್ತ
ಜೇಬಿನಲೊಂದು
ಚೀಟಿಯ ಬರೆದಿಟ್ಟು ...
'ನನ್ನ ಸಾವಿಗೆ ನಾನೇ ಹೊಣೆ'
ಮಾಂಸಿಕನಂತೆ
ರೈಲುಬಂಡಿಯ ಗಾಲಿಗಳು
ಛಿದ್ರ ಮಾಡಿದ ಮಾಂಸ ತುಂಡುಗಳನು
ಬಕ - ಕಾಕ
ಗಿಡುಗ - ಹದ್ದುಗಳು
ತನ್ನದಾಗಿಸಿತ್ತು ..
ರೈಲುಬಂಡಿಯ ಗಾಲಿಗಳು
ಛಿದ್ರ ಮಾಡಿದ ಮಾಂಸ ತುಂಡುಗಳನು
ಬಕ - ಕಾಕ
ಗಿಡುಗ - ಹದ್ದುಗಳು
ತನ್ನದಾಗಿಸಿತ್ತು ..
ಅಳಿದುಳಿದ ಮಾಂಸ ತುಂಡುಗಳ
ಮೂಟೆಯಲಿ ತುಂಬಿ
ಚಿತೆಗೇರಿಸಿದಾಗ
ವರುಣನ ಆರ್ಭಟ ...
ಮೂಟೆಯಲಿ ತುಂಬಿ
ಚಿತೆಗೇರಿಸಿದಾಗ
ವರುಣನ ಆರ್ಭಟ ...
ಅರೆಬೆಂದ ಮಾಂಸ
ಮಗದೊಮ್ಮೆ
ತೋಳ -ನಾಯಿ- ನರಿಗಳ
ಪಾಲು ....
ಮಗದೊಮ್ಮೆ
ತೋಳ -ನಾಯಿ- ನರಿಗಳ
ಪಾಲು ....
ಪಾಪಿಯ ದೇಹವ
ಅಗ್ನಿಯೂ ಸ್ಪರ್ಶಿಸಲಿಲ್ಲ ... !!!!
ಅಗ್ನಿಯೂ ಸ್ಪರ್ಶಿಸಲಿಲ್ಲ ... !!!!
(ಇದು ಬರೀ ಭಾವನೆಯಲ್ಲ ..)
No comments:
Post a Comment